ಈ ವಿಷಯವಾಗಿ ವಿವರಣೆಯನ್ನು ಮೊದಲೇ ಕೊಟ್ಟಿದ್ದೇನೆ. ಇನ್ನು, ಉದಾಹರಣೆಯ ಸಹಾಯದಿಂದ ಸ್ಪಷ್ಟಪಡಿಸಲು ಪ್ರಯತ್ನಿಸಬಹುದು. ನಾವು ಯಾರೂ ಮಾವಿನ ಹಣ್ಣನ್ನ ಸೇಬು ಹಣ್ಣು ಎಂದು ಹೇಳುವುದಿಲ್ಲ, ಅದೇ ರೀತಿ ಸೇಬು ಹಣ್ಣನ್ನು ಮಾವಿನ ಹಣ್ಣೆಂದು ಹೇಳುವುದಿಲ್ಲ. ಅದೇ ರೀತಿ, ದೇವರನ್ನು ಸೈತಾನನೆಂದು ಹೇಳುವುದಿಲ್ಲ, ಮತ್ತು ಸೈತಾನನನ್ನು ದೇವರೆಂದೂ ಹೇಳುವುದಿಲ್ಲ. ಇನ್ನು,[…]
Category: ಧರ್ಮಗಳ ಹಿಂದಿರುವ ಕರಾಳ ಹಸ್ತಗಳು
ದೇವರ ಮತ್ತು ಧರ್ಮದ ಅತ್ಯಂತ ಶ್ರೇಷ್ಠ ಗುರಿ
ಯುದ್ಧವಿಲ್ಲದ [ಪ್ರೀತಿಯ] ಜಗತ್ತು, ಮತ್ತು ನೈತಿಕತೆಯ ಜೀವನವನ್ನು ನಡೆಸುವ ಜಗತ್ತು, ಎಂಬವುಗಳೇ ದೇವರು ಮತ್ತು ಧರ್ಮದ ಪರಮ ಶ್ರೇಷ್ಠ ಗುರಿಗಳಾಗಿವೆ ಎಂಬುವುದರಲ್ಲಿ ಸಂಶಯ ಇರಲಾರದು. ಮೊದಲೇ ವಿವರಿಸಿರುವ ಆ ಧರ್ಮದ ಸಾರಕ್ಕೆ ಹೆಚ್ಚು ಒತ್ತು ಕೊಟ್ಟಲ್ಲಿ ಅದನ್ನು ಮಾನವರಿಗೆ ಪಡೆಯಬಹುದಾಗಿದೆ. ಈ ರೀತಿಯಲ್ಲಿ ಜೀವಿಸಲು ಕಠಿಣ ಪರಿಶ್ರಮ ಎನೂ[…]
ಪ್ರಾಚೀನ ವಾಮಾಚಾರದ ರಹಸ್ಯ ಕೈವಾಡ ಕಾಣಿಸುವ ಸ್ಥಳಗಳು
ಉತ್ತಮರನ್ನು ಅಧಮರನ್ನಾಗಿ ಮಾಡುವಲ್ಲಿ, ಆದರೆ ಆ ರಹಸ್ಯ ಕೆಲಸವು ಜನರಿಗೆ ‘ಸಹಜ’ ಎಂದು ತೋರುವ ರೀತಿಯಲ್ಲಿ ಮಾತ್ರ ಆ ಪ್ರಾಚೀನ ವಾಮಚಾರವು ಈ ಜಗತ್ತಿನಲ್ಲಿ ಬದಲಾವಣೆಯನ್ನು ತರುತ್ತಿರುವುದು. ಅದು ಅನೈತಿಕ ಕಾಮದ ಆಸೆಯನ್ನು ಹೆಚ್ಚಿಸುತ್ತಾ ಹೋಗುವುದು ಮತ್ತು ಎಲ್ಲರೂ ಇತರ ಧರ್ಮದ ದೇವರನ್ನು ಧ್ವೇಷಿಸುವಂತೆ ಮಾಡಿ, ಆ ಧ್ವೇಷ[…]
ಸಮಾಜ ಬಂಧು
ನಾವು ಈ ಜಗತ್ತಿನ ಎಲ್ಲೆಡೆ ಹೋಗಿ ಪರಿಶೀಲಿಸಿದರೂ, ನಮಗೆ ಸಿಗುವ ಒಂದು ಸತ್ಯಾಂಶವೇನೆಂದರೆ ಸಮಾಜದ ಅಥವಾ ಜಗತ್ತಿನ ಉದ್ಧಾರಕ್ಕಾಗಿ, ನೇರವಾಗಿ ಸಂಬಂಧಿಸುವವರು ಮಹಾತ್ಮರು ಮಾತ್ರವಾಗಿರುವರು ಎಂದಾಗಿದೆ! ಎಲ್ಲಾ ಧರ್ಮಗಳಲ್ಲಿ ಸ್ವರ್ಗಕ್ಕೆ ಹೋಗುವ ದಾರಿಯಲ್ಲಿರುವವರು ಇರುವರು. ಅದೇ ರೀತಿ ಮೋಕ್ಷವನ್ನು ಪಡೆಯುವ ದಾರಿಯಲ್ಲಿ ಇರುವವರಿರುವರು. ಪಿತೃ ಲೋಕವನ್ನಾದರೂ ಸೇರಿ ಬಿಡಲು[…]
ಮಕ್ಕಳು, ಜಾತೀಯತೆ, ಮತ್ತು ಧರ್ಮಾಂಧತೆ
ಪ್ರಾಚೀನ ವಾಮಾಚಾರದ ರಹಸ್ಯಗಳ ವಿಚಾರವಾಗಿ ಇನ್ನೊಂದು ವಿಚಾರವನ್ನು ಕೂಡಾ ಇಲ್ಲಿ ತಿಳಿದಿರುವುದು ಉತ್ತಮ ಎಂದು ನನಗನಿಸುವುದು. ಮಾನವನ ಜೀವನದ ಬಾಲ್ಯದ ಕಾಲವು, ಅಂದರೆ, ಹನ್ನೆರಡು ವರುಷಗಳೊಳಗಿನ ಕಾಲದಲ್ಲೇ ಎಲ್ಲರೂ ಜಾತೀಯತೆಯನ್ನೂ, ಧರ್ಮಾಂಧತೆಯನ್ನೂ ಪಡೆದಿರುವರು!!!! ಅನಂತರ ಹೆಚ್ಚುವ ಜಾತೀಯತೆ ಮತ್ತು ಧರ್ಮಾಂಧತೆಯು ಅವರೇ ಮಕ್ಕಳಾಗಿರುವಾಗ ಮಾಡಿಟ್ಟ ಆ ಬಾಲ್ಯದ ಜಾತೀಯತೆ[…]
ದೇವರು ಮತ್ತು ಧರ್ಮದ ಚುಟುಕು ವಿವರಣೆ
ದೇವರು ಮತ್ತು ಧರ್ಮವು ಯಾಕೆ ಚುಟುಕಾಗಿ ವಿವರಿಸಲ್ಪಡಬೇಕೆಂಬುವುದಕ್ಕೆ ಕಾರಣಗಳನ್ನು ನೋಡೋಣ. ಸೃಷ್ಟಿಕರ್ತ ದೇವನಿದ್ದಲ್ಲಿ ಆತ ಏನು ಹೇಳುವನು? ತನ್ನ ಮಕ್ಕಳಲ್ಲಿ ಒಬ್ಬ ಮೇಲು ಜಾತಿಯವನಾಗಿದ್ದು ಇನ್ನೊಬ್ಬ ಕೀಳು ಜಾತಿಯ ಶೂದ್ರನಾಗಿ ಆತನು ಜೀವನ ಪರ್ಯಂತ ಮೇಲು ಜಾತಿಯವನ ಸೇವೆ ಮಾಡುತ್ತಿರಬೇಕು ಎನ್ನುವನೇ? ಇಲ್ಲ, ಅದೇ ರೀತಿ ತನ್ನ ಒಂದು[…]