ಮರಣಾನಂತರ ಏನೂ ಇಲ್ಲ ಎನ್ನುವ ಭೌತಿಕವಾದಿಗಳು ಕೂಡಾ ಒಂದು ರೀತಿಯ ನಂಬಿಕೆಯವರು, ಮತ್ತು ಅವರೂ ಒಂದು ಆಧಾರ ರಹಿತ ನಂಬಿಕೆಯ ಪಂಥವನ್ನು ಕಟ್ಟಿಕೊಂಡಿದ್ದಾರೆ. ಆದರೆ, ಅವರನ್ನು ಯಾರೂ ಮತಾಂತರ ಮಾಡುವ ಅಗತ್ಯವಿಲ್ಲ. ಆದರೆ, ಅವರು ಅವರ ಆ ಪಂಥದ ಹೆಸರಲ್ಲಿ ಅನೈತಿಕತೆಯನ್ನು ಜಗತ್ತಿನಲ್ಲಿ ಹೆಚ್ಚಿಸದಿದ್ದರೆ ಸಾಕಾಗುವುದು ಅಷ್ಟೆ. ಸೂಕ್ಷ್ಮ[…]
Category: ಧರ್ಮಗಳ ಹಿಂದಿರುವ ಕರಾಳ ಹಸ್ತಗಳು
ಪ್ರಶ್ನೋತ್ತರಗಳು
ದೇವರು, ಧರ್ಮ, ನಂಬಿಕೆ, ಆಚಾರ, ಮತ್ತು ಆಧ್ಯಾತ್ಮ ಇವುಗಳ ಹಿನ್ನೆಲೆಯಲ್ಲಿ ನಿಮ್ಮ ನಿಲುವನ್ನು ಸ್ಪಷ್ಟಪಡಿಸಬಹುದೇ? ನಾನು ಆಚಾರ, ನಂಬಿಕೆಗಳು ಯಾರಿಗೂ ಬೇಡ ಎಂದೆಲ್ಲಾ ಹೇಳುವುದಿಲ್ಲ. ಯಾವೆಲ್ಲಾ ಆಚಾರ ನಂಬಿಕೆಗಳು ಮಾನವರನ್ನು ತಮ್ಮೊಳಗೆ ಬೇರ್ಪಡಿಸುವವೋ, ಮತ್ತು ಮಾನವೀಯತೆಯೇ ಇಲ್ಲದವುಗಳಾಗಿರುವವೋ, ಅವುಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಹೇಳುವೆನು ಅಷ್ಟೆ. ಅನ್ಯಗ್ರಹಜೀವಿಗಳ ಶಿಲಾಯುಗದಿಂದಲೇ[…]
ಜಾತಿ ಪರ ವಾದ
ಜಾತಿಯನ್ನು ಹೊಗಳುವುದು ಮತ್ತು ಕೊಳೆತ ವಸ್ತುವನ್ನು ಹೊಗಳುವುದು ಒಂದೇ ಆಗುವುದು. ಯಾಕೆಂದರೆ ಮಹಾತ್ಮರು ಕಣ್ಣೀರಿಟ್ಟು ಹೇಳಿದ ಮಾತುಗಳನ್ನು ಕಸದಂತೆ ದೂರ ಎಸೆದು, ಸ್ವಾರ್ಥದ ಮಹಾ ಪಾಪದ ದುರ್ವಾಸನೆಯನ್ನು ಮಲ್ಲಿಗೆಯ ಸುಗಂಧಕ್ಕೆ ಹೋಲಿಸಿ ಜನರನ್ನು ಮೋಸ ಮಾಡಿದ ಆ ವಾಮ ಬುದ್ಧಿಯು ಈ ಜಾತಿಯಾಗುವುದು. ನಂಬಿಕೆಗಳನ್ನು ಉಪಯೋಗಿಸಿ ಮುಗ್ಧ ಜನರನ್ನು[…]
ದೇವರು ಮತ್ತು ಧರ್ಮದ ಚುಟುಕು ವಿವರಣೆ
ದೇವರು ಮತ್ತು ಧರ್ಮವು ಯಾಕೆ ಚುಟುಕಾಗಿ ವಿವರಿಸಲ್ಪಡಬೇಕೆಂಬುವುದಕ್ಕೆ ಕಾರಣಗಳನ್ನು ನೋಡೋಣ. ಸೃಷ್ಟಿಕರ್ತ ದೇವನಿದ್ದಲ್ಲಿ ಆತ ಏನು ಹೇಳುವನು? ತನ್ನ ಮಕ್ಕಳಲ್ಲಿ ಒಬ್ಬ ಮೇಲು ಜಾತಿಯವನಾಗಿದ್ದು ಇನ್ನೊಬ್ಬ ಕೀಳು ಜಾತಿಯ ಶೂದ್ರನಾಗಿ ಆತನು ಜೀವನ ಪರ್ಯಂತ ಮೇಲು ಜಾತಿಯವನ ಸೇವೆ ಮಾಡುತ್ತಿರಬೇಕು ಎನ್ನುವನೇ? ಇಲ್ಲ, ಅದೇ ರೀತಿ ತನ್ನ ಒಂದು[…]
ಓಂದೇವ ಕಿರುನುಡಿಗಳು
ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯೇ ದೇವರು. ಇದಕ್ಕಿಂತ ಮೇಲೆ ದೇವ ಸ್ವಭಾವವಿಲ್ಲ, ಮತ್ತು ಇದಕ್ಕಿಂತ ಕಡಿಮೆ ದೇವ ಸ್ವಭಾವ ಆಗುವುದಿಲ್ಲ. ಹಲವು ಸಲ ಚಿಂತಿಸಿದಲ್ಲಿ ನಿಮಗೆ ಸತ್ಯವು ದೊರಕಲೂಬಹುದು, ಆದರೆ ಜೀವನ ಪೂರ್ತಿ ಯಾವುದನ್ನಾದರೂ ನಂಬಿದಲ್ಲಿ ಆ ನಂಬಿಕೆ ಮಾತ್ರ ಉಳಿಯುವುದು ಹೊರತು ಅದು ಸತ್ಯವನ್ನು ತರಲಾರದು. ನಿಜವಾಗಿಯೂ[…]
ಮಹಾತ್ಮರ ಜೀವನ
ಸಂಸಾರದ ತ್ಯಾಗವು ಅನಿವಾರ್ಯವಾಗಿರುವುದು ಸನ್ಯಾಸಿಗಳಿಗೆ ಎಂದು ಶಾಸ್ತ್ರವು ಹೇಳುವುದು. ಯಾಕೆಂದರೆ ಆತನು ತನ್ನ ಅಸ್ತಿತ್ವವನ್ನು ಸೂಕ್ಷ್ಮ ಲೋಕದಲ್ಲಿ ಎಂದೆಂದಿಗಾಗಿ ಇಲ್ಲವಾಗಿಸುವ ಪ್ರಯತ್ನದಲ್ಲಿರುವನು, ಅದಕ್ಕಾಗಿ ಆತನು ಎಲ್ಲವನ್ನೂ ತ್ಯಜಿಸಬೇಕಾಗಿದೆ. ಆದರೆ, ಮಹಾತ್ಮರಾಗಬೇಕಾದರೆ, ಜನರು ಸಾಮಾನ್ಯವಾಗಿ ತಪ್ಪಾಗಿ ತಿಳಿದಿರುವಂತೆ, ಸರ್ವವನ್ನೂ ತ್ಯಾಗಮಾಡಬೇಕಾಗಿಲ್ಲ. ಮಹಾತ್ಮನು ಸಂಸಾರದಲ್ಲಿದ್ದೇ ಮನೋ ಪರಿಶುದ್ದಗೊಳಿಸುವ ಹಿನ್ನೆಲೆಯಲ್ಲಿ, ಆ ಶಾಂತಿಯ[…]