ಪೂರ್ಣ ಸತ್ಯವನ್ನು ಕಾಣಬಹುದಾದ ಸ್ಠಳ

ಪೂರ್ಣ ಸತ್ಯವನ್ನು ಉತ್ತಮರಲ್ಲಿ ಹಾಗೂ ಮಹಾತ್ಮರಲ್ಲಿ ಕಾಣಬಹುದು. ಆದರೆ ಇತರ ಕಡೆ ಜನರು ಸತ್ಯವೆಂದೇ ಹೇಳತ್ತಾ ಜನರನ್ನು ಮೋಸ ಮಾಡುವರು, ವಂಚಿಸುವರು. ಇಲ್ಲಿ ಒಂದು ಅಚ್ಚರಿಯನ್ನು ನೋಡಬಹುದು. ಜನರು ಇತರರಲ್ಲಿ ಸತ್ಯಸಂಧತೆಯನ್ನೇ ಕಾಣಬಯಸುವರು ಎಂಬುವುದೇ ಅದಾಗಿದೆ! ಒಬ್ಬ ಕಳ್ಳನೂ, ತನ್ನ ಗೆಳೆಯ-ಕಳ್ಳನ ಕೈಯಲ್ಲಿರುವ, ತಾನು ಕದ್ದ ಹಣವನ್ನು, ಮೋಸ[…]

Continue reading …

ದೇವರ ಕಡೆಗಿನ ದಾರಿ ಮತ್ತು ದೇವರೆಂಬ ಗುರಿ

ಕೆಲವರು, ದೇವರ ಕಡೆಗಿನ ದಾರಿಗಳು ಹಲವು, ಆದರೆ ದೇವರೆಂಬ ಗುರಿಯು ಒಂದು ಎಂದು ಹೇಳುವರು. ಇದರ ಬಗ್ಗೆ ಹೇಳುವಾಗ, ಹಾಗೆ ಆಗಿರಬೇಕೆಂದು ನಾನು ಆಶಿಸುತ್ತೇನೆ ಎಂದು ಹೇಳುತ್ತೇನೆ, ಆದರೆ ನಿಜಸ್ಥಿತಿಯಲ್ಲಿ ಅದು ಹಾಗಿಲ್ಲ ಎಂಬುವುದು ಬೇಸರದ ವಿಷಯವಾಗಿದೆ. ಮೊದಲು ಎಲ್ಲಾ ಧರ್ಮ, ಪಂಥ, ಸಂಪ್ರದಾಯಗಳ ಗುರಿಗಳು ಒಂದೇ ಆಗಿದೆಯೇ[…]

Continue reading …

ಸತ್ಯ ಮತ್ತು ನಂಬಿಕೆಯ ವ್ಯತ್ಯಾಸ

ಯಾವುದು ಇದೆಯೋ ಅದು ಸತ್ಯ. ಯಾವುದು ಬದಲಾವಣೆಗೆ ಒಳಗಾಗುವುದಿಲ್ಲವೋ ಅದು ಸತ್ಯ, ಯಾವುದು ಇದ್ದದ್ದು ಇದ್ದ ಹಾಗೆ ಗೋಚರಿಸುವುದೋ ಅದು ಸತ್ಯ. ಇಲ್ಲದರ ಪುಟಗಟ್ಟಲೆ ವಿವರಣೆಯೂ ಸತ್ಯವಾಗಲಾರದು. ಅದೇ ರೀತಿ ಇದ್ದದ್ದನ್ನು ಬೇರೆ ರೀತಿಯಲ್ಲಿ ವಿವರಿಸುವುದೂ ಸತ್ಯವಾಗಲಾರದು. ತಮ್ಮ ತಮ್ಮ ಅಜ್ಞಾನವೆಂಬ ಬಣ್ಣದ ಗಾಜುಗಳ ಮೂಲಕ ನೋಡಿ ತಮಗೆ[…]

Continue reading …

ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯ ಅನುಷ್ಠಾನವೇ ಧರ್ಮ

ನಮಗೆ ಎಲ್ಲರಿಗೂ ಧರ್ಮದ ಉದ್ದೇಶವೇನೆಂದು ತಿಳಿದಿದೆ. ಧರ್ಮದ ಕಾರ್ಯವನ್ನು, ಮುಖ್ಯವಾಗಿ, ಎರಡಾಗಿ ವಿಭಾಗಿಸಬಹುದು. ಅವುಗಳು ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿವೆ. ಸಾಮಾಜಿಕವಾಗಿ ಧರ್ಮದ ಕೆಲಸವು, ಸಮಾಜದಲ್ಲಿ ಒಳಿತು ಮಾಡುವವರನ್ನು ಪ್ರೋಹ್ಸಾಹಿಸುವುದು ಮತ್ತು ಕಿಡಿಗೇಡಿಗಳನ್ನು ನಿಯಂತ್ರಿಸುವುದು, ಆಧ್ಯಾತ್ಮಿಕವಾಗಿ ಅದರ ಕೆಲಸವು ಸದ್ಗತಿ, ಮೋಕ್ಷ ಮಾರ್ಗಗಳನ್ನು ತಿಳಿಸಿಕೊಡುವುದು ಆಗಿದೆ. ಅಂದರೆ ಎರಡು ಕಡೆಯೂ[…]

Continue reading …

ಸಾಮಾಜಿಕ ನ್ಯಾಯವೇ ಧರ್ಮದ ಮೊದಲ ಗುರಿ

ಸಜ್ಜನರನ್ನು ರಕ್ಷಿಸುವುದು ಮತ್ತು ದುಷ್ಟರನ್ನು ಶಿಕ್ಷಿಸುವುದು ಧರ್ಮ, ಎಂದು ಧರ್ಮ ಗ್ರಂಥಗಳು ಹೇಳುವವು. ಇಲ್ಲಿ ಬಹಳ ಮುಖ್ಯ ವಿಚಾರ ಒಂದನ್ನು ನಾವು ತಿಳಿದಿರಬೇಕಾಗಿದೆ. ಸಜ್ಜನರನ್ನು ರಕ್ಷಿಸುವುದು ಅಥವಾ ಪ್ರೋತ್ಸಾಹಿಸುವುದು ಮತ್ತು ದುಷ್ಟರನ್ನು ಶಿಕ್ಷಿಸುವುದು, ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯ ಮಾನದಂಡದ ಹಿನ್ನೆಲೆಯಲ್ಲೇ ನಡೆಯುವವು ಎಂದು ತಿಳಿಯಬೇಕಾಗಿದೆ. ಅಂದರೆ,[…]

Continue reading …

ಮಹಾತ್ಮರ ರೀತಿ

ನಂಬಿಕೆಯ ಆರಾಧನೆಗಳಲ್ಲಿ ಮತ್ತು ಧಾರ್ಮಿಕ ಅನುಷ್ಠಾನಗಳಲ್ಲಿ ಶ್ರೇಷ್ಠ ರೀತಿಯು ಯಾವುದು ಎಂದು ಕೇಳಿದರೆ, ಸಾಮಾನ್ಯವಾಗಿ ಎಲ್ಲರೂ ಇದಕ್ಕೆ “ನಮ್ಮದು” ಎಂದು ಉತ್ತರ ಕೊಡುವರು. ಹೇಗೆ ಎಂದು ಕೇಳಿದರೆ ಅದಕ್ಕೆ ಎಲ್ಲಾ ಧರ್ಮ, ಪಂಥಗಳ ಜನರೂ “ಅದು ನಮ್ಮ ನಮ್ಮ ನಂಬಿಕೆ” ಎಂದು ಹೇಳುವರು. ಮುಂದಿನ ಪ್ರಶ್ನೆ ನಿಂತು ಹೋಗುವುದು.[…]

Continue reading …